Sports | ಮೇ 9,10 ರಂದು ಸುರತ್ಕಲ್‌ನಲ್ಲಿ ‘ಲೆಜೆಂಡ್ಸ್ ಕ್ರಿಕೆಟ್ ಲೀಗ್’ ಸೀಸನ್-5- ಹಿರಿಯರ ಕ್ರಿಕೆಟ್ ಹಬ್ಬ: ಕಿರಣ್ ಆಚಾರ್ಯ

ಮಂಗಳೂರು: ಸುರತ್ಕಲ್ ಸ್ಪೋರ್ಟ್ಸ್ & ಕಲ್ಬರಲ್ ಕ್ಲಬ್ ಮತ್ತು ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಬರಲ್ ಸೇವಾ ಟ್ರಸ್ಟ್ ಇವುಗಳ ಜಂಟಿ ಆಶ್ರಯದಲ್ಲಿ ರಾಜ್ಯ ಮಟ್ಟದ 45 ವರ್ಷ ಮೇಲ್ಪಟ್ಟ ಆಟಗಾರರ ತಂಡಗಳ ‘ಓವರ್ ಆರ್ಮ್’ ಕ್ರಿಕೆಟ್ ಪಂದ್ಯಕೂಟ ‘ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5’ ಮೇ 9 ಮತ್ತು 10 ರಂದು ಸುರತ್ಕಲ್‌ನ ಗೋವಿಂದದಾಸ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕಾರ್ಯದರ್ಶಿ ಕಿರಣ್ ಆಚಾರ್ಯ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಾ ಬಂದಿರುವ ಈ […]

Continue Reading

ಸಾಯಿ ನಾಮವೇ ಶಾಂತಿಯ ಮಾರ್ಗ: ಶಿರಡಿ ಸಾಯಿ ಬಾಬಾ ಸಂದೇಶ

ಶಿರಡಿ ಸಾಯಿ ಬಾಬಾ  ಕುರಿತು ವಿಶೇಷ ಲೇಖನ ಭಾರತದ ಆಧ್ಯಾತ್ಮಿಕ ಇತಿಹಾಸದಲ್ಲಿ ಅಜರಾಮರ ಸ್ಥಾನ ಪಡೆದ ಮಹಾನುಭಾವರಲ್ಲಿ Shirdi Sai Baba ಅವರು ಪ್ರಮುಖರು. ಮಹಾರಾಷ್ಟ್ರದ ಶಿರಡಿಯಲ್ಲಿ ವಾಸವಿದ್ದು, ಮಾನವತೆ, ದಯೆ, ಭಕ್ತಿ ಮತ್ತು ಸರ್ವಧರ್ಮ ಸಮಭಾವದ ಸಂದೇಶವನ್ನು ಜನರಿಗೆ ಸಾರಿದ ಮಹಾನ್ ಸಂತರು ಸಾಯಿ ಬಾಬಾ. “ಸಬ್ಕಾ ಮಾಲಿಕ್ ಏಕ್” ಎಂಬ ಅವರ ಸಂದೇಶ ಇಂದಿಗೂ ಕೋಟ್ಯಂತರ ಭಕ್ತರ ಮನದಲ್ಲಿ ಅಚ್ಚಳಿಯದ ನಂಬಿಕೆಯನ್ನು ಮೂಡಿಸಿದೆ. ಧರ್ಮ, ಜಾತಿ, ಭಾಷೆ ಎಂಬ ಬೇಧವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದ […]

Continue Reading

ಪಾಸ್ಟಿಕ್, ಪೇಪರ್ ನಲ್ಲಿ ಆಹಾರ ಪಾರ್ಸೆಲ್ ನಿಷೇಧ, ಧಮ್ಮು, ಗುಟ್ಕಾ ಸೇವನೆಗೆ ದಂಡ ಪ್ರಯೋಗಿಸಿ: ಹೆಚ್ಚುವರಿ ಜಿಲ್ಲಾಧಿಕಾರಿ ರಾಜು

ಪಾಸ್ಟಿಕ್, ಪೇಪರ್ ನಲ್ಲಿ ಆಹಾರ ಪಾರ್ಸೆಲ್ ನಿಷೇಧ, ಧಮ್ಮು, ಗುಟ್ಕಾ ಸೇವನೆಗೆ ದಂಡ ಪ್ರಯೋಗಿಸಿ: ಹೆಚ್ಚುವರಿ ಜಿಲ್ಲಾಧಿಕಾರಿ ರಾಜು

Continue Reading